ಧರ್ಮಸ್ಥಳ ನೂರಾರು ಶವ ಹೂತ ಪ್ರಕರಣ: ಎಸ್.ಐ.ಟಿ. ತನಿಖೆ ಆರಂಭ

ಧರ್ಮಸ್ಥಳ ನೂರಾರು ಶವ ಹೂತ ಪ್ರಕರಣ: ಎಸ್.ಐ.ಟಿ. ತನಿಖೆ ಆರಂಭ

Share
IMG-20250726-WA0004-1019x1024 ಧರ್ಮಸ್ಥಳ ನೂರಾರು ಶವ ಹೂತ ಪ್ರಕರಣ: ಎಸ್.ಐ.ಟಿ. ತನಿಖೆ ಆರಂಭ

ಡಿಐಜಿ ಅನುಚೇತ್ ಮುಂದೆ
ದೂರುದಾರನ ಹೇಳಿಕೆ ದಾಖಲು

ಬೆಳ್ತಂಗಡಿ : ಧರ್ಮಸ್ಥಳ ಸುತ್ತಮುತ್ತ ನೂರಾರು ಮೃತದೇಹ ಕಾನೂನು ಬಾಹಿರ ದಫನ ಪ್ರಕರಣದ ತನಿಖೆ ಅಧಿಕೃತವಾಗಿ ಇಂದು ಆರಂಭಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಭಾಗದಲ್ಲಿ ಅತ್ಯಾಚಾರ – ಕೊಲೆಯಾದ ನೂರಾರು ಮೃತದೇಹಗಳನ್ನು ಬಲವಂತಕ್ಕೆ ಮಣಿದು ಸ್ವಚ್ಛತಾ ಕಾರ್ಮಿಕ ಕಾನೂನುಬಾಹಿರವಾಗಿ
ಹೂತು ಹಾಕಿರುವ ಪ್ರಕರಣದ ಸಂಪೂರ್ಣ ತನಿಖೆ ಎಸ್ ಐ ಟಿ ಸುಪರ್ದಿಗೆ ವಹಿಸಲಾಗಿದ್ದು ಎಸ್ ಐ ಟಿ ತನಿಖಾಧಿಕಾರಿ ಐಪಿಎಸ್ ಜಿತೇಂದ್ರ ದಯಾಮ ಅವರು ಶುಕ್ರವಾರ ರಾತ್ರಿ ಧರ್ಮಸ್ಥಳ ಪೊಲೀಸರಿಂದ ಕಡತವನ್ನು ಪಡೆದುಕೊಂಡ ಬೆನ್ನಲ್ಲೇ ಇಂದು ಶನಿವಾರ ಮಂಗಳೂರಿನ ಕದ್ರಿ ಮಲ್ಲಿಕಟ್ಟೆ ಎಸ್ ಐ ಟಿ ಕಚೇರಿಯಲ್ಲಿ ಧರ್ಮಸ್ಥಳ ಶವ ದಫನ ಪ್ರಕರಣದ ತನಿಖೆಗೆ ಅಧಿಕೃತ ಚಾಲನೆ ದೊರೆತಿದೆ.
ಡಿಐಜಿ ಎಂ.ಎಸ್ .ಅನುಚೇತ್ ಐಪಿಎಸ್ ಮುಂದೆ ದೂರುದಾರನ
ಪ್ರಾಥಮಿಕ ವಿಚಾರಣೆ ಆರಂಭಗೊಂಡಿದೆ.

Previous post

ಅಭಿವೃದ್ಧಿ ಕಾಮಗಾರಿಗಳಿಗೆ ದ.ಕ. ಜಿಲ್ಲೆಯ 15 ಬ್ಲಾಕ್‌ಗಳ ಮರಳು ದಾಸ್ತಾನನ್ನು APP ಮೂಲಕ ಪೂರೈಸಲು ಅವಕಾಶ : ‌ ‌ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಪ್ರಕಟಣೆ – ಕಟ್ಟಡ ಕಾರ್ಮಿಕರಿಗೆ ಸಿಹಿ ಸುದ್ದಿ

Next post

ಎಸ್ಐಟಿ ತನಿಖಾಧಿಕಾರಿಗಳ ಮುಂದೆ ನಿರ್ಭೀತಿಯಿಂದ ಹೇಳಿಕೆ ದಾಖಲಿಸುತ್ತಿರುವ ಸ್ವಯಂಪ್ರೇರಿತ ಸಾಕ್ಷಿ ದೂರುದಾರ

Post Comment

ಟ್ರೆಂಡಿಂಗ್‌

error: Content is protected !!