ಭಾರತೀಯ ಸೇನಾ ಪರಾಕ್ರಮ, ಶೌರ್ಯ, ಶ್ಲಾಘನೀಯ : ರಕ್ಷಿತ್ ಶಿವರಾಂ

ಭಾರತೀಯ ಸೇನಾ ಪರಾಕ್ರಮ, ಶೌರ್ಯ, ಶ್ಲಾಘನೀಯ : ರಕ್ಷಿತ್ ಶಿವರಾಂ

Share
IMG-20250507-WA0000 ಭಾರತೀಯ ಸೇನಾ ಪರಾಕ್ರಮ, ಶೌರ್ಯ, ಶ್ಲಾಘನೀಯ :     ರಕ್ಷಿತ್ ಶಿವರಾಂ

ಬೆಳ್ತಂಗಡಿ : ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಎಸಗಿದ ಹೇಡಿತನದ ಪೈಶಾಚಿಕ ಕೃತ್ಯಕ್ಕೆ ನಮ್ಮ ಹೆಮ್ಮೆಯ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿರುವುದು ಶ್ಲಾಘನೀಯ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಯೋತ್ಪಾದನೆಯ ಮೂಲೋತ್ಪಾಟನೆಗೆ ಈ ದಿಟ್ಟ ಕ್ರಮ ಮುನ್ನುಡಿಯಾಗಲಿ, ಭಯೋತ್ಪಾದನೆಯ ವಿರುದ್ಧ, ದೇಶದ ಐಕ್ಯತೆ, ಸಮಗ್ರತೆ, ಸುರಕ್ಷತೆಗೆ ಸಂಬಂಧಿಸಿದಂತೆ ಭಾರತೀಯ ಸೇನೆ ಹಾಗೂ ಕೇಂದ್ರ ಸರ್ಕಾರದ ಎಲ್ಲ ಕ್ರಮಗಳನ್ನೂ ನಾವು ಬೆಂಬಲಿಸುತ್ತೇವೆ ಎಂದು ರಕ್ಷಿತ್ ಶಿವರಾಂ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

IMG-20250413-WA0003-3-682x1024 ಭಾರತೀಯ ಸೇನಾ ಪರಾಕ್ರಮ, ಶೌರ್ಯ, ಶ್ಲಾಘನೀಯ :     ರಕ್ಷಿತ್ ಶಿವರಾಂ
IMG-20250413-WA0002-3-792x1024 ಭಾರತೀಯ ಸೇನಾ ಪರಾಕ್ರಮ, ಶೌರ್ಯ, ಶ್ಲಾಘನೀಯ :     ರಕ್ಷಿತ್ ಶಿವರಾಂ
IMG-20250413-WA0001-3-792x1024 ಭಾರತೀಯ ಸೇನಾ ಪರಾಕ್ರಮ, ಶೌರ್ಯ, ಶ್ಲಾಘನೀಯ :     ರಕ್ಷಿತ್ ಶಿವರಾಂ

Post Comment

ಟ್ರೆಂಡಿಂಗ್‌

error: Content is protected !!