ಅಪಘಾತ ಕರಾವಳಿ ಸ್ಥಳೀಯ ನ್ಯೂಸ್ ಕೌಂಟರ್ 6 months ago 0 Comments ಕಾರಿಗೆ ಟಿಪ್ಪರ್ ಡಿಕ್ಕಿ : ಚಾಲಕ ಗಂಭೀರShareಬೆಳ್ತಂಗಡಿ : ಕಾರಿಗೆ ಹಿಂದಿನಿಂದ ಟಿಪ್ಪರ್ ಹೊಡೆದ ರಭಸಕ್ಕೆಕಾರು ಚಾಲಕ ಬೆಳ್ತಂಗಡಿ ಕಕ್ಕೇನ ನಿವಾಸಿ ಮುನೀರ ಎಂಬವರು ಗಂಭೀರ ಗಾಯಗೊಂಡು ಸ್ಥಳೀಯ ಆಸ್ಪತ್ರೆಯ ತುರ್ತು ನಿಗಾ ವಿಭಾಗದಲ್ಲಿ ದಾಖಲಾಗಿದ್ದಾರೆ.ಅಪಘಾತದಲ್ಲಿ ಕಾರಿನ ಏರ್ ಬ್ಯಾಗ್ ಓಪನ್ ಆಗಿದೆ.
Previous post ಚರಂಡಿ ದಾಟುವಾಗ ಕುಸಿದು ಬಿದ್ದ ಮಹಿಳೆಯ ಕಾಲು ಮುರಿತ : ಮಂಗಳೂರು ಆಸ್ಪತ್ರೆಗೆ ಶಿಫ್ಟ್ Next post ಬೆಳ್ತಂಗಡಿಯಲ್ಲಿ ಮುಗಿಯದ ಚರಂಡಿ’ಇಸಂ’….! ಸಾಮಾನ್ಯ ಸಭೆಯಲ್ಲಿ ಮಹತ್ವದ ನಿರ್ಣಯ
ನ್ಯೂಸ್ ಕೌಂಟರ್ 0 ಧರ್ಮಸ್ಥಳ ಗ್ರಾ.ಪಂ. ವ್ಯಾಪ್ತಿಯ ಅಶೋಕನಗರ ಪರಿಶಿಷ್ಟ ಜಾತಿ ಕಾಲೋನಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ
ನ್ಯೂಸ್ ಕೌಂಟರ್ 0 ಬೆಳ್ತಂಗಡಿ ಬಿ.ಎಂ.ಎಸ್ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ : ರಾಜಕೀಯ ಪಕ್ಷಗಳ ಪ್ರತಿಭಟನೆಗಳ ದಾಖಲೆ ಮುರಿದ ಕಾರ್ಮಿಕರು
ನ್ಯೂಸ್ ಕೌಂಟರ್ 0 ಉದ್ದೇಶಪೂರ್ವಕ ಸುಳ್ಳು ವರದಿ ಆರೋಪ : ನ್ಯೂಸ್ ವೆಬ್ ಸೈಟ್ ಸಂಪಾದಕನ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಕೇಸು
Post Comment Cancel reply Comments Name Email Save my name, email, and website in this browser for the next time I comment. Δ
Post Comment