ಅಪಘಾತ ಕರಾವಳಿ ಪ್ರಮುಖ ಸುದ್ದಿ ಸ್ಥಳೀಯ ನ್ಯೂಸ್ ಕೌಂಟರ್ 2 months ago 0 Comments ವಿದ್ಯುತ್ ಅವಘಡಕ್ಕೆ ಮತ್ತೊಬ್ಬ ಪವರ್ ಮ್ಯಾನ್ ಬಲಿShareಬೆಳ್ತಂಗಡಿ : ಓಡಿಲ್ನಾಳ ಗ್ರಾಮದಲ್ಲಿ ವಿದ್ಯುತ್ ಬಂದ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಹಾಯಕ ಪವರ್ ಮ್ಯಾನ್ ಒಬ್ಬರು ಮೃತ ಪಟ್ಟ ಘಟನೆ ನಡೆದಿದೆ.ಮೃತ ವ್ಯಕ್ತಿ ಗೇರುಕಟ್ಟೆ ಸಮೀಪದ ನಿವಾಸಿ ರೇಶ್ಮೆ ರೋಡ್ ನಿವಾಸಿ ವಿಜೇಶ್ ಜೈನ್ (32) ಎಂಬವರಾಗಿದ್ದಾರೆ.ಘಟನೆಯ ಬಗ್ಗೆ ಹೆಚ್ವಿನ ಮಾಹಿತಿ ತಿಳಿದು ಬರಬೇಕಾಗಿದೆ.
Previous post ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ‘ಸರ್ವೇ’ ಜನ ಸುಖಿನೋಭವಂತು..! Next post ತಾಲೂಕಿನ ವಿವಿಧೆಡೆ ಮಳೆಹಾನಿ ಪ್ರಕರಣ : ಮನೆ,ರಸ್ತೆಗೆ ಹಾನಿ
Post Comment Cancel reply Comments Name Email Save my name, email, and website in this browser for the next time I comment. Δ
Post Comment