ಬೆಳ್ತಂಗಡಿ ನಲ್ಕೆಯವರ ಸಮಾಜ ಸೇವಾ ಸಂಘದಿಂದ ಚಿಕಿತ್ಸೆಗಾಗಿ ಸಹಾಯ ಹಸ್ತ

ಬೆಳ್ತಂಗಡಿ ನಲ್ಕೆಯವರ ಸಮಾಜ ಸೇವಾ ಸಂಘದಿಂದ ಚಿಕಿತ್ಸೆಗಾಗಿ ಸಹಾಯ ಹಸ್ತ

Share
IMG-20260805-WA0000 ಬೆಳ್ತಂಗಡಿ ನಲ್ಕೆಯವರ ಸಮಾಜ ಸೇವಾ ಸಂಘದಿಂದ ಚಿಕಿತ್ಸೆಗಾಗಿ ಸಹಾಯ ಹಸ್ತ

ಬೆಳ್ತಂಗಡಿ : ಅಸೌಖ್ಯದಿಂದ ಬಳಲುತ್ತಿದ್ದ ಮಿತ್ತಬಾಗಿಲು ಗ್ರಾಮದ ಪರಾರಿ ನಿವಾಸಿ ಪೆರ್ನು ನಲ್ಕೆ ಅವರಿಗೆ ತಮ್ಮ ಚಿಕಿತ್ಸೆಯ ಖರ್ಚಿಗಾಗಿ ನಲಿಕೆಯವರ ಸಮಾಜ ಸೇವಾ ಸಂಘ(ರಿ) ಬೆಳ್ತಂಗಡಿ ಇದರ ವತಿಯಿಂದ ಧನ ಸಹಾಯ ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ನಲಿಕೆಯವರ ಸಮಾಜ ಸೇವಾ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಎಸ್. ಪ್ರಭಾಕರ ಶಾಂತಿಕೋಡಿ, ಸಮುದಾಯದ ಪ್ರಮುಖರಾದ ತಿಮ್ಮಪ್ಪ ವೇಣೂರು, ರಂಜಿನಿ ರವಿ ಮುಂಡಾಜೆ, ವಿನಯ್ ಕುಮಾರ್ ಕೊಯ್ಯೂರು, ಓಬಯ್ಯ ಧರ್ಮಸ್ಥಳ, ಸುರೇಶ್ ಇಳಂತಿಲ, ಜಗದೀಶ್ ಓಡಿಲ್ನಾಳ ಇದ್ದರು.

IMG-20260615-WA0021-9 ಬೆಳ್ತಂಗಡಿ ನಲ್ಕೆಯವರ ಸಮಾಜ ಸೇವಾ ಸಂಘದಿಂದ ಚಿಕಿತ್ಸೆಗಾಗಿ ಸಹಾಯ ಹಸ್ತ
IMG-20260804-WA0025-3 ಬೆಳ್ತಂಗಡಿ ನಲ್ಕೆಯವರ ಸಮಾಜ ಸೇವಾ ಸಂಘದಿಂದ ಚಿಕಿತ್ಸೆಗಾಗಿ ಸಹಾಯ ಹಸ್ತ

Previous post

“ತುರ್ತು ಪರಿಹಾರ ಇನ್ನೂ ಯಾಕೆ ಕೊಟ್ಟಿಲ್ಲ? ಇದಕ್ಕೂ ಡೀಸಿ ಮತ್ತು ನಾನು ಬರಬೇಕಾ..?ತಹಶಿಲ್ದಾರ್ ಮೇಲೆ ಸಚಿವ ಯು.ಟಿ. ಖಾದರ್ ಗರಂ!

Next post

ಲಾಯಿಲಾ ಎಂಬ ಅಕ್ರಮ ಕಟ್ಟಡಗಳ ಸ್ವರ್ಗದಲ್ಲಿ ಕರೀಮಜ್ಜನ ಕೈಚಳಕ ‘ಶ್ರೀನಿವಾಸ’ಮಹಾತ್ಮೆ..!!

Post Comment

ಟ್ರೆಂಡಿಂಗ್‌

error: Content is protected !!