ಕಾರಿಗೆ ಟಿಪ್ಪರ್ ಡಿಕ್ಕಿ : ಚಾಲಕ ಗಂಭೀರ
ಬೆಳ್ತಂಗಡಿ : ಕಾರಿಗೆ ಹಿಂದಿನಿಂದ ಟಿಪ್ಪರ್ ಹೊಡೆದ ರಭಸಕ್ಕೆಕಾರು ಚಾಲಕ ಬೆಳ್ತಂಗಡಿ ಕಕ್ಕೇನ ನಿವಾಸಿ ಮುನೀರ ಎಂಬವರು ಗಂಭೀರ ಗಾಯಗೊಂಡು…
ಚರಂಡಿ ದಾಟುವಾಗ ಕುಸಿದು ಬಿದ್ದ ಮಹಿಳೆಯ ಕಾಲು ಮುರಿತ : ಮಂಗಳೂರು ಆಸ್ಪತ್ರೆಗೆ ಶಿಫ್ಟ್
ಬೆಳ್ತಂಗಡಿ : ಐಬಿ ರಸ್ತೆಯ ಖಾಸಗಿ ವಾಣಿಜ್ಯ ಸಂಕೀರ್ಣದ ಮುಂದೆ ಪಟ್ಟಣ ಪಂಚಾಯತ್ ಆಡಳಿತ ತೆರೆದಿಟ್ಟ ಚರಂಡಿಯನ್ನು ದಾಟುವ ವೇಳೆ…
“ರಾಷ್ಟ್ರೀಯ ಹೆದ್ದಾರಿಗೆ ಜಾಗ, ಮನೆ ಬಿಡಬೇಕಾದ್ರೆ ನಮ್ಮ ಎದೆಯ ಮೇಲೆ ಜೆಸಿಬಿ ಹೋಗಲಿ”
ಬೆಳ್ತಂಗಡಿ : ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅಧಿಕಾರಿಗಳೆಂದು ಹೇಳಿಕೊಂಡು ಮನೆ ಬಾಗಿಲಿಗೆ ಬಂದ ಅಪರಿಚಿತ ವ್ಯಕ್ತಿಗಳು "ನಿಮ್ಮ…
ಪಟ್ಟಣ ಪಂಚಾಯತ್ ಚರಂಡಿ ದಾಟುವ ವೇಳೆ ಕುಸಿದು ಬಿದ್ದ ಮಹಿಳೆ: ಸೊಂಟ,ಕಾಲಿಗೆ ಏಟು, ಆಸ್ಪತ್ರೆ ಗೆ ದಾಖಲು
ಬೆಳ್ತಂಗಡಿ : ಐಬಿ ರಸ್ತೆಯ ಖಾಸಗಿ ವಾಣಿಜ್ಯ ಸಂಕೀರ್ಣದ ಮುಂದೆ ಪಟ್ಟಣ ಪಂಚಾಯತ್ ತೆರೆದಿಟ್ಟ ಚರಂಡಿ ದಾಟುವ ವೇಳೆ ಹಿರಿಯ…
ಪುಂಜಾಲಕಟ್ಟೆ-ಚಾರ್ಮಾಡಿ ನ್ಯಾಷನಲ್ ಹೈವೇ ಕಾಮಗಾರಿಗೆ ಬೆಳ್ತಂಗಡಿಯಲ್ಲಿ ‘ನಾಗದೋಷ’!!
ಬೆಳ್ತಂಗಡಿ : ಪ್ರಾರಂಭದಲ್ಲಿ ಪ್ರತಿಷ್ಠಿತ ಡಿ.ಪಿ.ಜೈನ್ ಕಾಮಗಾರಿ ಕಂಪೆನಿಯ ವಶದಲ್ಲಿದ್ದ ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಾಗಾರಿಯನ್ನು ಒಂದು ನಾಟಕೀಯ…
ವಿದ್ಯುತ್ ಆಘಾತಕ್ಕೆ ವಿದ್ಯಾರ್ಥಿ ಬಲಿ : ಪರೊಡಿತ್ತಾಯನ ಕಟ್ಟೆ ಬಳಿ ಇಂದು ಸಂಭವಿಸಿದ ದುರ್ಘಟನೆ
ಬೆಳ್ತಂಗಡಿ : ವಿದ್ಯಾರ್ಥಿಯೊಬ್ಬ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ ಘಟನೆ ತೆಂಕಕಾರಂದೂರು ಗ್ರಾಮದ ಪೆರೊಡಿತ್ತಾಯನ ಕಟ್ಟೆ ಬಳಿ ಇಂದು ಬೆಳಗ್ಗೆ…
ಧರ್ಮಸ್ಥಳ-ಮಂಗಳೂರು ಮಧ್ಯೆ ಹೆಚ್ಚುವರಿ ವೇಗದೂತ ಬಸ್ಸು ಬೇಡಿಕೆ ; ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳಿಗೆ ಬೆಳ್ತಂಗಡಿ ಎಸ್ಡಿಪಿಐ ನಿಯೋಗ ಮನವಿ
ಬೆಳ್ತಂಗಡಿ : ದಿನಂಪ್ರತಿ ಮಂಗಳೂರು ಉದ್ಯೋಗಕ್ಕೆ ಹೋಗುವ ಪ್ರಯಾಣಿಕರು ಕೆಎಸ್ಆರ್ಟಿಸಿ ಅವಶ್ಯಕತೆ ತಕ್ಕಷ್ಟು ಬಸ್ಸುಗಳ ಸೌಕರ್ಯವಿಲ್ಲದೆ ದಿನ ನಿತ್ಯ ಪರದಾಡುತ್ತಿರುವುದನ್ನು…
ಗುಂಡೂರಿ ಶ್ರೀ ಗುರು ಚೈತನ್ಯ ಸೇವಾಶ್ರಮದಲ್ಲಿ ಅಭಿನಂದನಾ ಕಾರ್ಯಕ್ರಮ
ಗುಂಡೂರಿ : ಇಲ್ಲಿನ ಶ್ರೀ ಗುರು ಚೈತನ್ಯ ಸೇವಾಶ್ರಮ ನಿವಾಸಿಗಳ ಸಮ್ಮುಖದಲ್ಲಿ ಶ್ರೀ ಗುರುಚೈತನ್ಯ ಸೇವಾ ಪ್ರತಿಷ್ಠಾನ ಚಾರಿಟೇಬಲ್ ಟ್ರಸ್ಟ್…
ಪಟ್ಟಣ ಪಂಚಾಯತ್ ತೆರೆದ ಚರಂಡಿ ಸಮಸ್ಯೆ ಕೂಡಲೇ ಬಗೆಹರಿಸುವಂತೆ ಪುತ್ತೂರು ಸಹಾಯಕ ಕಮಿಶನರ್ ಸೂಚನೆ
ಬೆಳ್ತಂಗಡಿ : ಬಾಡಿಗೆದಾರರ , ನಾಗರಿಕರ ತಲೆನೋವಿಗೆ ಕಾರಣವಾಗಿದ್ದ ನಗರದ ಐಬಿ ರಸ್ತೆಯ ಬದಿಯಲ್ಲಿರುವಖಾಸಗಿ ವಾಣಿಜ್ಯ ಸಂಕೀರ್ಣದ ಸುತ್ತಲಿನ ರಸ್ತೆ…